Next 30 Blogs >>
Blogs updated in last 24hrs : 0 blogs
pusthakapreeethi - 2008-07-19 06:48:53
ತನ್ನ ಕಾಲದ ಸಮಕಾಲೀನ ಸಮಸ್ಯೆಗಳನ್ನು ...
ಕನ್ನಡದ ಪ್ರಸಿದ್ಧ ಸಾಹಿತಿಗಳಾದ ಕುಂ. ವೀರಭದ್ರಪ್ಪನವರು ರಚಿಸಿರುವ `ಚಾಪ್ಲಿನ್‘ ಕೃತಿ ಜಗತ್ತಿನ ದೊಡ್ಡ ಕಲಾವಿದ ಚಾಪ್ಲಿನ್ ಜೀವನ ಕುರಿತದ್ದು. ...

pusthakapreeethi - 2008-07-19 03:20:26
ದಿ ಮಾರ್ಟಿರ್ ಭಗತ್ ಸಿಂಗ್ಸ್ ...
ಭಗತ್ ಸಿಂಗ್ ಅವರ ಬದುಕು ಮತ್ತು ಹೋರಾಟವನ್ನು ಕುರಿತಂತೆ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಪ್ರಸ್ತುತ ಕೃತಿ ಭಿನ್ನವಾದದ್ದು ಮತ್ತು ಭಗತ್ ಸಿಂಗ ಅವರ ...

pusthakapreeethi - 2008-07-19 02:23:57
ಮನುಷ್ಯ ಬದುಕಿನ ಮಹತಿಯನ್ನು ...
ಈಸಬೇಕು ಇದ್ದು ಜಯಿಸಬೇಕು ಎಂಬ ಈ ಕೀರ್ತನೆಗಳ ಸಂಕಲನ ವಿಭಿನ್ನ ಹಿನ್ನೆಲೆಯಿಂದ ಬಂದ, ಹರಿಪಾದಾರ್ಪಿತಪ ಮನಸ್ಸಿನ ಭಕ್ತ ಕವಿಗಳಾದ ದಾಸರು ರಚಿಸಿದ ...

navada - 2008-07-18 13:54:20
ದೇವರ ಮಕ್ಕಳು ನಾವೆಲ್ಲಾ…
ಮತ್ತೆ ಒಂದು ಚಿತ್ರದ ಬಗ್ಗೆ ಹೇಳಬೇಕೆಂದಿದ್ದೆ. ಬೇಡ ಎನಿಸಿ ಪಾತ್ರದ ಬಗ್ಗೆ ಹೇಳುತ್ತಿದ್ದೇನೆ. ನನ್ನೊಳಗೆ ಕಾಡಿದ ಪಾತ್ರ ಹಲವಿವೆ. ...

apkrishna - 2008-07-18 13:48:13
ನನ್ನಜ್ಜನ ನೆನಪುಗಳು
ಇಪ್ಪತ್ತನೇ ಶತಮಾನದ ಮೂವತ್ತು - ಅರುವತ್ತರ ದಶಕ. ಅ೦ದು ಪುತ್ತೂರಿನಲ್ಲಿ ಸಾಹಿತ್ಯ, ಸಾ೦ಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ...

sundaranadu - 2008-07-18 06:56:01
ಹೂವಾಗಿ ಬರ್ತೀನಿ ಬಾಲೆ
ಹೂವಾಗಿ ಬರ್ತೀನಿ ಬಾಲೆ ಮುಡಿಯಲಿ ಮೂಡಿದು ಬಾರೇಲೇ ನಿನ್ನ ಮುಡಿಯಾಗೇ ಕುಂತು ನಾ ಶೋಭೆ ತರ್ತೀನ್ಲೆ ಸಂಜೆಗೆ ಬಾಡಿ ಇರುಳ ಚಂದ್ರನಾಗ್ತೀನ್ಲೆ ನೀನು ಮಲಗೋಕೆ ...

pusthakapreeethi - 2008-07-17 06:19:20
ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ...
`ವೋಲ್ಗಾ-ಗಂಗಾ‘ದಲ್ಲಿ ಮಾನವ ಜೀವನದ ಸಂಘರ್ಷಗಳ ಚಿತ್ರಣವಿದೆ. ವಿಶ್ವದ 7500 ವರ್ಷಗಳ ಇತಿಹಾಸದಲ್ಲಿ ಮಾನವನ ತುಳಿದಿಟ್ಟ ಭಾವನೆಗಳ ಹಾಗೂ ಕಲ್ಪನೆಗಳ ಸುಂದರ ...

Ganesh K - 2008-07-17 06:04:58
ಬಿ.ಜೆ.ಪಿ.ಯವರು ಯಾಕೆ ತತ್ವ ...
Why BJP is going away from its TATVA and SIDDHANTAs. Why BJP is going away from its TATVA and SIDDHANTAs.

kavya gowda - 2008-07-17 05:08:55
ಕನಸು
ಚಿಂತೆಯಲ್ಲಿರುವ ಜೀವಕ್ಕೆ. ಚಿಂತೆಗಳ ಹೆಚ್ಚಿಸಿ. ಪ್ರೀತಿಸುವವರ ಪ್ರೀತಿಯನು. ಅವರಿಗರಿಯದೆ ನೋಯಿಸಿ. ದಣಿದ ಜೀವಗಳು. ಬೆಚ್ಚಿ ಹೆದರುವಂತೆ ಮಾಡಿ ...

antarangadaapthaswara - 2008-07-17 03:01:37
ಮುಕ್ತ ಮನಸ್ಸಿಂದ ಇದೊಂದು ಪುಸ್ತಕ ಓದಿ…
ದೇವರು ಮನುಷ್ಯನನ್ನು ಸೃಷ್ಟಿಸಿದನಾ ಇಲ್ಲಾ ಮನುಷ್ಯನೇ ದೇವರನ್ನು ಸೃಷ್ಟಿಸಿದನಾ? ಈ ಕುರಿತು ನಡೆಯುವ ವಾದ-ಪ್ರತಿವಾದ, ಚರ್ಚೆ, ಜಿಜ್ಞಾಸೆಗಳಿಗೆ ಕೊನೆ ...

pusthakapreeethi - 2008-07-17 02:18:16
ಪುಸ್ತಕ ಬಿಡುಗಡೆ
ಜುಲೈ ೨೦ರಂದು ಸಂಜೆ ಬೆಂಗಳೂರು ಬಸವನಗುಡಿಯ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ನಲ್ಲಿ ‘ವೆಬ್ ವಿಹಾರ‘ ಹಾಗೂ ‘ಅವಕಾಶ ಅಪಾರ‘ ಹೊಸ ಪುಸ್ತಕಗಳು ...

ಅನಿವಾಸಿ - 2008-07-16 20:22:55
ಕೇಳಿದ್ದು ಹೇಳಿದ್ದು “ಬಾಗಿಲು ತಟ್ಟಿದ ...
ಕೇಳಿದ್ದು ಹೇಳಿದ್ದು “ಬಾಗಿಲು ತಟ್ಟಿದ ಸದ್ದಾಯಿತು” ಅಂದ ಅವನು. “ಸದ್ದು ಬಾಗಿಲ ತಟ್ಟಿತು” ಅಂದ ಇವನು. ಅವನು ಅರ್ಥವಾಗದೆ ಹುಬ್ಬುಗಂಟಿಕ್ಕಿ ದುರುಗುಟ್ಟಿದ ...

anivaasi - 2008-07-16 20:21:50
ಅವನು ಇವನು ನೀಲುಗಳು
ಕೇಳಿದ್ದು ಹೇಳಿದ್ದು. "ಬಾಗಿಲು ತಟ್ಟಿದ ಸದ್ದಾಯಿತು" ಅಂದ ಅವನು. "ಸದ್ದು ಬಾಗಿಲ ತಟ್ಟಿತು" ಅಂದ ಇವನು. ಮುಂದೆ ಓದಿ »

yuvapremi - 2008-07-16 20:05:58
ಪ್ರೇಮಿಗಳ ನಗರಿ ಬೆಂಗಳೂರು...!!
ಬಹುಶಃ ಈ ಹೆಸರು ನಮ್ಮ ಬೆಂಗಳೂರಿನ ಜನರ ಮನಸಿನಲ್ಲಿ ನೆನಪಿದ್ದೂ ಮರೆಯಾದಂತಿದೆ...!! ಮುಂದೆ ಓದಿ »

ವಿನಾಯಕ - 2008-07-16 14:21:51
ರಾಧೆಗೊಬ್ಬನಿದ್ದ ಕೃಷ್ಣ
ನನ್ನ ಪರಿಧಿಗಳೊಳಗೆ ನಿನ್ನ ಪರಿಪರಿ ನೆನೆದು ಕನ್ನೆ ಕನಸುಗಳೆಲ್ಲ ನಿನ್ನ ಮುರಲಿಗೆ ನಲಿದು ರಾಧೆ ನೆನೆವಳು ನಿನ್ನ ಬಾರಯ್ಯ ಕೃಷ್ಣ ...

ಗಣೇಶ - 2008-07-16 14:20:10
ಆನೆ ಬಂತಾನೆ ಬಂತಾನೆ ಬಂತಮ್ಮಮ್ಮಾ..
ರಾಜರ ಕಾಲದಲ್ಲಿ ಆನೆಗಳು ಯುದ್ಧಕ್ಕೆ, ಸರಕು ಸಾಗಿಸಲು ಬೇಕಾಗುತಿತ್ತು. ಹಬ್ಬದ ಸಮಯದಲ್ಲಿ ಜನರಿಗೆ ತನ್ನ ಸೈನ್ಯಬಲ ತೋರಿಸಲು ಕುದುರೆ, ಆನೆಗಳೊಂದಿಗೆ ...

ರಾಜೇಶ್ ನಾಯ್ಕ - 2008-07-16 13:55:00
ಕಾಳಿ ಕೊಳ್ಳದ ಕ(ವ್ಯ)ಥೆ - ೨
ಸೂಪಾ ಅಣೆಕಟ್ಟು: ೧೦೧ ಮೀಟರ್ ಎತ್ತರ, ೩೩೨ ಮೀಟರ್ ಉದ್ದ ಮತ್ತು ೧೦೫೭ ಚ.ಕಿ.ಮಿ ಜಲಾನಯನ ಪ್ರದೇಶ. ಕಾನೇರಿ ಅಣೆಕಟ್ಟು: ೨೭ ಮೀಟರ್ ಎತ್ತರ, ೧೪೬ ಮೀಟರ್ ಅಗಲ ...

Dr V S Acharya - 2008-07-16 13:36:00
ವಿದ್ಯುತ್ ಶಕ್ತಿ ಉತ್ಪಾದನೆಗೂ ಅಡ್ಡಿ ...
... ಜನರನ್ನು ವಿದ್ಯುತ್ ಉತ್ಪಾದನ ಘಟಕಗಳ ವಿರೋಧಿಸುವಂತೆ ಪ್ರಚೋದಿಸಿದ ಇವರು ಈಗ ಏನು ಮಾಡುತ್ತಿದ್ದಾರೆ? ಇದನ್ನೂ ಓದಿ:http://drvsacharya.blogspot.com/2008/07/power-crisis.html.

hamsanandi - 2008-07-16 13:16:30
ಕಿರಿಯರ ನುಡಿ
ಕಿರಿಯರು ನುಡಿದರೂ ಕೇಳುವರು ಅರಿತಂತಹ ಹಿರಿಮನದವರು; ನೇ ಸರ ಕಿರಣವು ತಲುಪದೆಡೆಗೂ ಸೊ- ಡರಿನ ಬೆಳಕು ತೊಳಗುವುದೆಂದು. (ಹಿತೋಪದೇಶದ ಒಂದ ಶ್ಲೋಕದ ಅನುವಾದ) ...

balaglobal - 2008-07-16 11:41:30
ಸತ್ಯದ ನಿಜವಾದ ದ್ವನಿ
ಸದಾನಂದ ಗುರುಕುಲದಲ್ಲಿದ್ದ ಶಿಷ್ಯರಲ್ಲೆಲ್ಲಾ ಬುದ್ದಿವಂತ. ಈತ ಬಹು ಮುಖ್ಯವಾದ ಮಂತ್ರವೊಂದನ್ನು ಬಹಳ ಆಳವಾಗಿ ಅಭ್ಯಸಿಸಿದ್ದ. ವಿಧ್ಯಾಬ್ಯಾಸವಾದ ಮೇಲೆ ...

Maanasa Sarovara - 2008-07-16 11:32:00
ನಮ್ ಕೋಲಾರದ ಮಂಜ
ಲುಂಗಿ ಎತ್ತಿ ಕಟ್ಕೊಂಡು `ಪಿಸ್ತೂಲ್' ಬೀಡಿ ಸೇದ್ಕೊಂಡು ಹೊಗೆ ಬಿಡ್ತಾ ನಡೀತಾವ್ನೆ ನಮ್ ಮಂಜ ನಮ್ ಕೋಲ್ ಕೋಲ್ ಕೋಲಾರದ ಮಂಜ ಕಂಕ್ಳಲ್ ಹುಂಜಾನ್ ಹಿಡ್ಕೊಂಡು ...

yuvapremi - 2008-07-16 10:59:47
ಜಾರಿ ಬಿದ್ದೀಯ ಜೋಕೆ...!! ಭಾಗ ೧
ಇದೊಂದು ಸತ್ಯ ಕಥೆ, ನಿಮಗೆ ಇದು ಸುಳ್ಳು ಎಂದೆನಿಸಿದರೂ ಸತ್ಯ ಅಂತ ಅಂದ್ಕೊಳಿ ಏಕೆಂದರೆ ಈಗಿನ ಯುಗದಲ್ಲಿ ಸುಳ್ಳಿಗೊ ಸತ್ಯಕ್ಕು ಅಷ್ಟು ವ್ಯತ್ಯಾಸ ಇಲ್ಲ. ...

Nage samrat - 2008-07-16 09:55:00
ನಗಲಿಕ್ಕೊಂದು ಚಿತ್ರ
ಸಾವಿರ ಅಕ್ಷರಗಳು ಕೊಡಲಾಗದ ಅನುಭವವನ್ನು ಕೇವಲ ಒಂದು ಚಿತ್ರಕೊಡುತ್ತದೆಯಂತೆ. ಆ ಒಂದು ಚಿತ್ರದ ಜೊತೆಗೆ ನಾಲ್ಕೇ ನಾಲ್ಕು ಪದಗಳು ರಾಜಿಯಾಗಿಬಿಟ್ಟರಂತೂ ಅವು ...

venkatesh - 2008-07-16 09:36:58
ಮಕ್ಕಳಿಗೆ ಅವರ ತಾಯಿ ಸುಂದರ ! ಇದು ...
ನಾನು ಚಿಕ್ಕವನಾಗಿದ್ದಾಗ, ಓದಿದ ಕಥೆಯ ನೆನಪು. ನೀವೂ ಅದನ್ನು ಓದಿರಲು ಸಾಧ್ಯ ! ಮುಂದೆ ಓದಿ »

keerthi2kiran - 2008-07-16 08:18:17
ಮುಂಗಾರು ಮಳೆಯೇ
ಈ ಹಾಡು ಇಂದು ಈಮೈಲ್ ನಲ್ಲಿ ಬಂದದ್ದು. ಓದಿ... ಅಭಿಪ್ರಾಯ ತಿಳಿಸಿ. ಬರೆದವರು ಯಾರೋ ಗೊತ್ತಿಲ್ಲ. ಮುಂಗಾರು ಮಳೆಯೇ.

kavya gowda - 2008-07-16 08:00:50
ತಪ್ಪು
ನಿನ್ನ ನೋಟದ ಅರ್ಥ. ಅರಿವಾದರೂ. ನಿನ್ನ ಬಾಹುಬಂದನದಲ್ಲಿ. ಬಂಧಿಯಾಗಿದ್ದು .

nithyagiri - 2008-07-16 07:30:14
ಹರಿ-ಗಿರಿ ಸವಿ ದಿನ
ತಿಂಗಳ ಕೊನೆಯ ಕಡೆಯ ದಿನ ಸಂಬಳದ ಕನಸ ನೆನೆವ ದಿನ ನಡೆದ ಹಾದಿಯಲಿ ಸೈಕಲ್ ತುಳಿದ ದಿನ ಮರೆಯಲಿ ನಿಂತು ಜಗವ ಮರೆತ ದಿನ ಮರೆಯದಿರು ಗೆಳೆಯ ...

pusthakapreeethi - 2008-07-16 07:24:47
ಟಾಪ್ 10 - ಸಪ್ನ ಬುಕ್ ಹೌಸ್
ಕೌಂಟ್ ಲಿಯೋ ಟಾಲ್ ಸ್ಟಾಯ್ ಅವರ ಆತ್ಮಕಥೆ,ಲೇಖಕರು:ಅನುವಾದ:ಆನಂದ,ಬೆಲೆ:ರೂ.110/-, ಪ್ರಕಾಶಕರು: ಕರ್ನಾಟಕ ಅನುವಾದ ಸಾಹಿತ್ಯ ಅಕಾಡಮಿ, ಬೆಂಗಳೂರು ...

antarangadaapthaswara - 2008-07-16 06:44:45
ಮಳೆ ಬರ್ಬೇಕು ಅಂದ್ರೆ ಏನೆಲ್ಲಾ ಮಾಡ್ಬೇಕು ...
ಈ ಮುಂಗಾರು ಮಳೆಯ ದುನಿಯಾವೇ ವಿಚಿತ್ರ ಕಣ್ರಿ….ರಾಜ್ಯಾದ್ಯಂತ ಮತ್ತೊಮ್ಮೆ ಮುಂಗಾರು ಮಳೆ ಸುದ್ದಿ ಮಾಡಿದೆ. ಆದರೆ ಇದು ಯೋಗರಾಜ ಭಟ್ಟರ ಕೈ ಹಿಡಿದು ...

ಜಿತೇಂದ್ರ ಸಿ.ರಾ.ಹುಂಡಿ - 2008-07-16 06:23:25
ಹೈವೇಯಲ್ಲೂ ಜತ್ರೋಪ ಜಪ
ಮೊನ್ನೆ ಬಲಮುರಿಗೆ ಹೋಗುವ ದಾರಿಯಲ್ಲಿ ತೆಗೆದ ಚಿತ್ರ ಇದು. ಮೈಸೂರು ಬಿಟ್ಟು ಮುಂದೆ ಹೋಗ್ತಾ ಇದ್ದ ಹಾಗೆ ರಸ್ತೆಯ ಮಧ್ಯದಲ್ಲಿ ಒಂದಿಷ್ಟು ಕಿಲೋಮೀಟರ್ ಪೂರ ಈ ...

thamizmanam